¡Sorpréndeme!

ಸೋಲಿನಿಂದ ಕಂಗಾಲಾಗಿ ಮತ್ತೆ ಸಿಎಂ ಭೇಟಿಯಾದ ಎಂಟಿಬಿ | MTB | YEDIYURAPPA | BJP | CONGRESS | JDS

2019-12-14 4,809 Dailymotion

ಉಪಚುನಾವಣೆಯಲ್ಲಿ ಸೋತ ನಂತರ, ತಮ್ಮ ರಾಜಕೀಯ ನೆಲೆಯನ್ನು ಭದ್ರಗೊಳಿಸಲು ಪ್ರಯತ್ನಿಸುತ್ತಿರುವ ಹೊಸಕೋಟೆಯ ಮಾಜಿ ಶಾಸಕ, ಎಂಟಿಬಿ ನಾಗರಾಜ್, ಮತ್ತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದಾರೆ.

Hoskote Ex MLA, MTB Nagaraj Again Met Chief Minister Yediyurappa At His Residence.